ಆಷಾಢ ಕಾವ್ಯೋತ್ಸವದಲ್ಲಿ ಮಂಡಲಗಿರಿ ಪ್ರಸನ್ನ ಕವಿತೆ: ‘ಬಿಸಿಲೂರಿನ ಬಿಡದ ಮಳೆ’
“ಕರೆಂಟಿನ ವೈರುಗಳು ತೊಟ್ಟಿಲಂತೆ ತೂಗಿವೆ
ಅದೆಂದೋ ಒಣಗಲು ಹಾಕಿದ ಬಟ್ಟೆಗಳು,
ಎಷ್ಟೋ ದಿನಗಳಿಂದ ಹಸಿಹಸಿಯಾಗೆ ಇವೆ”- ಆಷಾಢ ಕಾವ್ಯೋತ್ಸವದಲ್ಲಿ ಮಂಡಲಗಿರಿ ಪ್ರಸನ್ನ ಕವಿತೆ
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ
Posted by ಮಂಡಲಗಿರಿ ಪ್ರಸನ್ನ | Jul 12, 2021 | ದಿನದ ಕವಿತೆ |
“ಕರೆಂಟಿನ ವೈರುಗಳು ತೊಟ್ಟಿಲಂತೆ ತೂಗಿವೆ
ಅದೆಂದೋ ಒಣಗಲು ಹಾಕಿದ ಬಟ್ಟೆಗಳು,
ಎಷ್ಟೋ ದಿನಗಳಿಂದ ಹಸಿಹಸಿಯಾಗೆ ಇವೆ”- ಆಷಾಢ ಕಾವ್ಯೋತ್ಸವದಲ್ಲಿ ಮಂಡಲಗಿರಿ ಪ್ರಸನ್ನ ಕವಿತೆ
Posted by ಮಂಡಲಗಿರಿ ಪ್ರಸನ್ನ | May 31, 2021 | ಸಂಪಿಗೆ ಸ್ಪೆಷಲ್ |
“ವೈಶಾಖ ಮಾಸದ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಹೊಲ ಗದ್ದೆಗಳ ಮಣ್ಣು ಧೂಳು ಧೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿದೆ…. ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ ನೆಲದೊಡಲಿಂದ ಕಂಪೊಂದು ಹೊಮ್ಮಿ ಬರುವುದರ ಜೊತೆಗೆ ಕವಿಯ ಮನಸೂ ಅರಳುತ್ತದೆ. ಈ ಕಾರಣವನ್ನು ಕೆಲವರು `ಕಾವ್ಯ ಎನ್ನುವುದು ಕವಿಯ ಕರ್ಮ’…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
